ನಿಜನಾಮ-ಕಾವ್ಯ ನಾಮ

ನಿಜನಾಮ

ಕಾವ್ಯ ನಾಮ

ಅಂಬಳ ರಾಮಕೃಷ್ಣಶಾಸ್ತ್ರಿ

ಶ್ರೀಪತಿ

.ರಾ. ಮಿತ್ರ

ಅರಾಮಿ

ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್

..ಸುಬ್ಬರಾವ್

ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ

.ರಾ.ಮಿತ್ರ

ಅಜ್ಜಂಪುರ ಸೀತಾರಾಂ

ಆನಂದ

ಅಣ್ಣಪ್ಪ ಅಪ್ಪಣ್ಣ ಮಿರ್ಜಿ

ಮಿರ್ಜಿ ಅಪ್ಪಾರಾಯ

ಅನಂತ ಕೃಷ್ಣ್ನ ಶಹಾಪೂರ

ಸತ್ಯಕಾಮ

ಅನಸೂಯಶಂಕರ

ತ್ರಿವೇಣಿ

ಅರಕಲಗೂಡು ನರಸಿಂಗರಾಯ ಕೃಷ್ಣರಾಯ

ಅನಕೃ

ಅರಗ ಲಕ್ಷ್ಮಣರಾವ್

ಹೊಯಿಸಳ

ಆದ್ಯರಂಗಾಚಾರ್ಯ

ಶ್ರೀರಂಗ

ಆರ್.ಬಿ. ಕುಲಕರ್ಣಿ

ರಾವ್ ಬಹದ್ದೂರ್.

ಎಂ. ವಿ. ಗೋಪಾಲಸ್ವಾಮಿ

ಆಕಾಶವಾಣಿ

ಎಂ.ಆರ್.ಶ್ರೀನಿವಾಸಮೂರ್ತಿ

ಎಂ.ಆರ್.ಶ್ರೀ

ಎಂ.ವಿ. ಸೀತಾರಾಮಯ್ಯ

ರಾಘವ

. ಎನ್. ಸ್ವಾಮಿ ವೆಂಕಟಾದ್ರಿ

ಸಂಸ

.ಆರ್. ಕೃಷ್ಣಶಾಸ್ತ್ರಿ

.ಆರ್.ಕೃ ,ಶ್ರೀಪತಿ

.ಎಸ್. ಸ್ವಾಮಿ

ವೆಂಕಟಾದ್ರಿ ಪಂಡಿತ, ವೆಂಕಟಾದ್ರಿ ಅಯ್ಯರ್, ಸ್ವಾಮಿ

ಎಚ್.ಎಸ್.ಅನುಸೂಯ

ತ್ರಿವೇಣಿ

ಎಸ್. ನಾರಾಯಣ ಶೆಟ್ಟಿ

ಸುಜನಾ

ಎಸ್. ವೆಂಕಟರಾವ್

ಭಾರತೀಪ್ರಿಯ (ವಿಮರ್ಶೆಸಮೀಕ್ಷೆಗಾಗಿಕಂಡಾಡಿ)

ಎಸ್.ಆರ್. ನಾರಾಯಣರಾವ್

ಭಾರತೀಸುತ

ಕಯ್ಯಾರ

ದುರ್ಗಾದಾಸ

ಕಸ್ತೂರಿ ರಂಗನಾಥ ನಾರಾಯಣ ಶರ್ಮ

ನಾಕಸ್ತೂರಿ

ಕಸ್ತೂರಿ ರಘುನಾಥಚಾರ ರಂಗಾಚಾರ

ರಘುಸುತ

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ

ಕೆ.ಎಸ್.ಎನ್

ಕುಂಟಗೋಡು ವಿಭೂತಿ ಸುಬ್ಬಣ್ಣ

ಕೆ.ವಿ.ಸುಬ್ಬಣ್ಣ

ಕುಂಬಾರ ವೀರಭದ್ರಪ್ಪ

ಕುಂವೀ

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

ಕುವೆಂಪು

ಕುಳಕುಂದ ಶಿವರಾಯ

ನಿರಂಜನ

ಕೆ.ಎಸ್. ನರಸಿಂಹಸ್ವಾಮಿ

ಕೆ.ಎಸ್.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಪೂಚಂತೇ

ಕೈಯಾರ ಕಿಯಣ್ಣರೈ

ದುರ್ಗಾದಾಸ

ಗದುಗಿನ ನಾರಾಣಪ್ಪ

ಕುಮಾರವ್ಯಾಸ

ಗಲಗಲಿಯ ಚನ್ನಮಲ್ಲಪ್ಪ

ಮಧುರ ಚೆನ್ನ, ಜಮುನಾಲಾಲ, ವರಪಂಡಿತ

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

ಜಿ ಎಸ್ ಎಸ್

ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ

ಜಡಭರತ

ಚಂದ್ರಶೇಖರ ಪಾಟೀಲ

ಚಂಪಾ

ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ

ಮಧುರಚೆನ್ನ

ಜಾನಕಿ ಶ್ರೀನಿವಾಸ ಮೂರ್ತಿ

ವೈದೇಹಿ

ಜಿ. ವೆಂಕಟಸುಬ್ಬಯ್ಯ

ಪ್ರೊ. ಜಿ.ವಿ

ಡಾ. ಎಂ. ಶಿವರಾಮ

ರಾಶಿ.

ಡಿ.ಎಲ್.ನರಸಿಂಹಾಚಾರ್ಯ

ಡಿ.ಎಲ್.ಎನ್

ಡಿ.ವಿ. ಗುಂಡಪ್ಪ

ಡಿವಿಜಿ

ತಳುಕಿನ ರಾಮಾಸ್ವಾಮಿ ಸುಬ್ಬರಾವ್

.ರಾ.ಸು.

ತಿರುಮಲೆ ರಾಜಮ್ಮ

ಭಾರತಿ

ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ

ತೀನಂಶ್ರೀ

ದತ್ತಾತ್ತ್ರೇಯ ರಾಮಚಂದ್ರ ಬೇಂದ್ರೆ

ಅಂಬಿಕಾತನಯದತ್ತ.

ದಾದಾಸಾಹೇಬ ಚಿಂತಪ್ಪ ಪಾವಟೆ

ಡಿ. ಸಿ. ಪಾವಟೆ

ದೇ. ಜವರೇಗೌಡ

ದೇಜಗೌ

ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ

ಡಿವಿಜಿ

ದೇವುಡು ನರಸಿಂಹ ಶಾಸ್ತ್ರಿ

ಕುಮಾರ ಕಾಳಿದಾಸ

ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್

ಡಿ.ಎಲ್. ಎನ್

ದೊಡ್ಡರಂಗೇಗೌಡ

ಮನುಜ

ನಂದಳಿಕೆ ಲಕ್ಷ್ಮೀನಾರಣಪ್ಪ

ಮುದ್ದಣ್ಣ

ನಾನಾ ಬಾಟೀಲಕರ

ನಾನಾ

ನಾರಾಯಣ ಕೃಷ್ಣರಾವ್ ಕುಲಕರ್ಣಿ

ಎನ್ಕೆ, ಎನ್ಕೆ ಕುಲಕರ್ಣಿ, ನಾನೀಕಾಕಾ

ಪಂಜೆ ಮಂಗೇಶರಾಯ

ಕವಿಶಿಷ್ಯ

ಪ್ರೊ. ಕು.ಶಿ. ಹರಿದಾಸ ಭಟ್ಟ

ಪ್ರೊಕುಶಿ

ಪಾ.ವೆಂ. ಆಚಾರ್ಯ

ಲಾಂಗೂಲಾಚಾ

ಪಾಟೀಲ ಪುಟ್ಟಪ್ಪ

ಪಾಪು

ಪುರೋಹಿತ ತಿರುನಾರಾಯಣ ನರಸಿಂಗರಾವ್

ಪುತಿನ

ಫಕೀರಪ್ಪ ಗುರುಬಸಪ್ಪ ಹಳಕಟ್ಟಿ

. ಗು. ಹಳಕಟ್ಟಿ

ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ

ಶಾಂತಕವಿ

ಬೆಟಗೇರಿ ಕೃಷ್ಣಶರ್ಮ

ಆನಂದಕಂದ

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ

ಬಿಎಂಶ್ರೀ

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಶ್ರೀನಿವಾಸ

ರಂ. ಶ್ರೀ. ಮುಗಳಿ

ರಸಿಕರಂಗ

ರಾಮರಾವ್ ಕುಲಕರ್ಣಿ

ರಾಕು

ರಾಮೇಗೌಡ

ರಾಗೌ

ರಾಯಸಂ ಭಿಮಸೇನರಾವ್

ಬೀಚಿ

ವಿ. ಚಿಕ್ಕವೀರಯ್ಯ

ವೀಚಿ

ವಿನಾಯಕ ಕೃಷ್ಣ ಗೋಕಾಕ್

ವಿನಾಯಕ

ವೀ. ಸೀತಾರಾಮಯ್ಯ

ವಿಸೀ

ವೆಂಕಟರಾವ್ ಕೈಲೋಕರ

ಕುಮಾರ ವೆಂಕಣ್ಣ

ವೆಂಕಟೇಶ ತಿರುಕೊ ಕುಲಕರ್ಣಿ

ಗಳಗನಾಥ

ವೆಂಕಟೇಶ್ವರ ದೀಕ್ಷಿತ್

ವೆಂಕಟಮುಖಿ

ಶಂಭಾಜೋಶಿ

ಶಂಬಾ

ಶಾನಭಾಗ ರಾಮಯ್ಯ ನಾರಾಯಣರಾವ್

ಭಾರತಿಸುತ

ಸಿ.ಪಿ.ಕೃಷ್ಣಕುಮಾರ್

ಸಿ.ಪಿ.ಕೆ

ಸಿದ್ದಯ್ಯಪುರಾಣಿಕ

ಕಾವ್ಯಾನಂದ

ಸುಬ್ರಮಣ್ಯರಾಜೇ ಅರಸ್

ಚದುರಂಗ

ಹಂ.. ನಾಗರಾಜಯ್ಯ

ಹಂಪಾನಾ

ಹಳಿಯೂರು ಶ್ರೀನಿವಾಸ ಅಯ್ಯಂಗಾರ್ ಕೃಷ್ಣಸ್ವಾಮಿ

ಎಚ್ಚೆಸ್ಕೆ

ಹಾ. ಮಾನಪ್ಪ ನಾಯಕ್

ಹಾಮಾನಾ